ಮಾಜಿ ಶಾಸಕ ನರಸಿಂಹ ನಾಯಕ್

ಬಸನಗೌಡ ಯತ್ನಾಳ್ ಅವರನ್ನು ವಾಪಸ್ಸು ಸೇರಿಸಿಕೊಳ್ಳುವಂತೆ ಮನವರಿಕೆ ಮತ್ತು ಮನವಿ ಮಾಡೋದು ಬೇರೆ ವಿಚಾರ, ಹಾಗೆ ಮಾಡಬೇಕಿದ್ದರೆ ಮಾಧ್ಯಮಗಳ ಮುಂದೆ ಹೇಳುವ ಅವಶ್ಯಕತೆ ಇಲ್ಲ, ಅದು ಕೇವಲ ಮಾಧ್ಯಮ ಹೇಳಿಕೆ ಅನಿಸಿಕೊಳ್ಳುತ್ತದೆ, ವರಿಷ್ಠರನ್ನು ಭೇಟಿಯಾಗಿ ಮಾತಾಡುವುದು ಪಕ್ಷದ ನಾಯಕರ ಸುಪರ್ದಿಗೆ ಬಿಟ್ಟ ವಿಚಾರ, ಮುಂಬರುವ ದಿನಗಳಲ್ಲಿ ಎಲ್ಲ ಸರಿಹೋಗಬಹುದು ಎಂದು ರಾಜುಗೌಡ ಹೇಳಿದರು.