ಕೇವಲ ಕರ್ನಾಟಕದ ನಾಯಕರನ್ನು ಮಾತ್ರ ಕರೆದಿಲ್ಲ, ಬೇರೆ ಬೇರೆ ರಾಜ್ಯಗಳ ನಾಯಕರನ್ನೂ ಕರೆಯಲಾಗಿದೆ, ನಾಳೆ ಕೇರಳದ ನಾಯಕರು ದೆಹಲಿಗೆ ಆಗಮಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.