ದಾವಣಗೆರೆಯ ನಿವೃತ್ತ ಶಿಕ್ಷಕ ಮತ್ತು ಅವರ ಕುಟುಂಬ

ಪ್ರತಿದಿನ ಅವರ ಪತ್ನಿ ಫೋನ್ ಮಾಡಿ ಅಲ್ಲಿಯ ವಿದ್ಯಮಾನಗಳ ಬಗ್ಗೆ ಹೇಳುತ್ತಿರುತ್ತಾರಂತೆ. ಸಂಭಾಷಣೆ ನಡೆಯುವಾಗ ಬಾಂಬ್ ಸಿಡಿಯುವ ಸದ್ದು, ಯುದ್ಧ ವಿಮಾನಗಳ ಹಾರಾಟದ ಶಬ್ದ, ಯುದ್ಧ ಟ್ಯಾಂಕರ್ ಗಳು ಮೂವ್ ಆಗುವ ಸಪ್ಪಳ ಶಿಕ್ಷಕರಿಗೆ ಕೇಳಿಸುತ್ತಿರುತ್ತದಂತೆ. ವಾಪಸ್ಸು ಬಂದುಬಿಡುವಂತೆ ಇವರು ಪತ್ನಿಗೆ ತಿಳಿಸಿದ್ದು ಎಂಬಿಎ ಓದಬೇಕೆಂದಿರುವ ಮಗಳಿಗೆ ಭಾರತಕ್ಕೆ ಬಂದು ಇಲ್ಲೇ ವ್ಯಾಸಂಗ ಮಾಡುವಂತೆ ಹೇಳಿದ್ದಾರೆ.