ರಾಜ್ಯದ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಅಂತ ಅಶೋಕ ಹೇಳಿದ್ದಾರೆ ಅಂತ ಪತ್ರಕರ್ತರು ಹೇಳಿದಾಗ, ಅವರು ಹೇಳಿದ್ದನ್ನು ತನಗ್ಯಾಕೆ ಹೇಳುತ್ತಿರೋದು? ತನಗೆ ತಿಳಿಸುವಂತೆ ಅವರು ಹೇಳಿದ್ದಾರಾ ಎಂದ ಮುಖ್ಯಮಂತ್ರಿ, ಅವರೇನೇ ಕೇಳಿದರೂ ಅಸೆಂಬ್ಲಿಯಲ್ಲಿ ಉತ್ತರ ನೀಡುತ್ತೇವೆ ಅಂದರು.