ಡಿಪೋ ಮ್ಯಾನೇಜರ್ ಬೇರೆ ಗ್ರಹದವನಿರಬೇಕು ಎನ್ನುತ್ತಿರುವ ಜನ

ಇದ್ಯಾವ ಸೀಮೆ ನ್ಯಾಯ ಅಂತ ಡಿಪೋ ಮ್ಯಾನೇಜರ್ ಹೇಳಬೇಕು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂಥ ಉದ್ಧಟತನವನ್ನು ಸಹಿಸಲಾರರು ಅಂತ ಹುಬ್ಬಳ್ಳಿ ಜನ ಭಾವಿಸುತ್ತಿದ್ದಾರೆ. ನಿರಪರಾಧಿ ಮತ್ತು ಸಂಸ್ಥೆಗೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಚಾಲಕರಿಗೆ ಅಪಮಾನ ಮಾಡಿರುವ ಡಿಪೋ ಮ್ಯಾನೇಜರ್​​ಗೂ ಮೇಲಧಿಕಾರಿಗಳು ಅದೇ ರೀತಿ ಸನ್ಮಾನ ಮಾಡಿದರೆ ಹೇಗಿರುತ್ತದೆ?