ಮುಖ್ಯಮಂತ್ರಿ ಸಿದ್ದರಾಮಯ್ಯ

ತಾನು ಹಿಂದೆ ವಿಧಾನ ಸಭೆಯಲ್ಲಿ ಹೇಳಿದ ಹಾಗೆ ಅಸಲು ಕಟ್ಟಿರುವ ರೈತರ ಬಡ್ಡಿ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ತಾನು ನೇಕಾರರ ರೂ. 50,000 ಮೊತ್ತದವರೆಗಿನ ಸಾಲಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.