ವಿ ಸೋಮಣ್ಣ, ಬಿಜೆಪಿ ನಾಯಕ

ಶಿವಕುಮಾಮರ್ ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದಾರೆ ಎಂದ ಸೋಮಣ್ಣ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಗುತ್ತಿಗೆದಾರರನ್ನು ಅವರು ಮರೆಯಬಾರದು, ಕಾಮಗಾರಿಗಳ ಬಗ್ಗೆ ಅವರಿಗೆ ತಕಾರಾರಿದ್ದರೆ, ಬಿಲ್ ಮೊತ್ತದ ಶೇಕಡ 20-30 ರಷ್ಟು ಮಿಗಿಸಿಕೊಂಡು ಮಿಕ್ಕಿದ್ದನ್ನು ರಿಲೀಸ್ ಮಾಡಲಿ ಎಂದರು