ಸಿದ್ದರಾಮಯ್ಯ ಬೆಂಬಲಿಗ

ರಾಜ್ಯಪಾಲರನ್ನು ಭೇಟಿಯಾಗುವವರೆಗೆ ರಾಜಭವನದ ಮುಂದಿಂದ ಕದಲುವುದಿಲ್ಲ ಹೇಳಿ ಅಲ್ಲೇ ನೆಲದ ಮೇಲೆ ಕುಳಿತ ಸಿದ್ದರಾಮಯ್ಯ ಬೆಂಬಲಿಗರನ್ನು ಎಬ್ಬಿಸಿ ಕಳಿಸುವ ಪ್ರಯತ್ನ ಪೊಲೀಸರು ಮಾಡಿದರೂ ಹಟಕ್ಕೆ ಬಿದ್ದ ಅವರು ಕುಳಿತ ಸ್ಥಳದಿಂದ ಕದಲಲಿಲ್ಲ, ಹಾಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆಯುವುದು ಅನಿವಾರ್ಯವಾಯಿತು.