ಸಿಎಂ ಸಿದ್ದರಾಮಯ್ಯ

ವಿನಾಕಾರಣ ಮಾಧ್ಯಮದವರು ಈ ವಿಷಯಕ್ಕೆ ಬಣ್ಣ ಕಟ್ಟುತ್ತಿದ್ದಾರೆ, ಪರಮೇಶ್ವರ್ ಅವರು ಸತೀಶ್ ಜಾರಕಿಹೊಳಿ, ಮಹದೇವಪ್ಪ ಮತ್ತು ತನ್ನನ್ನು ಊಟಕ್ಕೆ ಕರೆದಿದ್ದರು, ಅವರ ಮನೆಯಲ್ಲಿ ಲೋಕಾಭಿರಾಮ ಮಾತುಕತೆ ಅಷ್ಟೇ ನಡೆದಿದ್ದು, ರಾಜಕಾರಣದ ಬಗ್ಗೆ ಮಾತೇ ಬಂದಿಲ್ಲ ಎಂದು ಹೇಳಿದರು.