ಲಕ್ಷ್ಮಣ ಸವದಿ, ಶಾಸಕ

ರಾಜ್ಯದಲ್ಲಿ ಜನ ಗ್ಯಾರಂಟಿ ಯೋಜನೆಗಳಿಂದ ಅಗಿರುವ ಪ್ರಯೋಜನಗಳಿಂದ ಸಂತುಷ್ಟರಾಗಿರುವುದನ್ನು ಕಂಡು ಹಲುಬುತ್ತಿರುವ ವಿರೋಧ ಪಕ್ಷಗಳ ನಾಯಕರು ಲೋಕಸಭಾ ಚುನಾವಣೆ ಬಳಿಕ ಅವು ನಿಲ್ಲುತ್ತವೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.