ವಿಜಯಾನಂದ್ ಕಾಶಪ್ಪನವರ್

ಬಸನಗೌಡ ಯತ್ನಾಳ್ ಅವರು, ಪಾದಯಾತ್ರೆ ಸಮಯದಲ್ಲಿ ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡಾಗ ನೀವು ಖುಷಿ ಪಟ್ಟೀರಲ್ಲ ಎಂದಾಗ ಕಾಶಪ್ಪನವರ್, ಅವರು ಈಗಲೂ ಯಡಿಯೂರಪ್ಪ ಮಾತ್ರ ಯಾಕೆ ಎಲ್ಲರನ್ನೂ ಬಯ್ಯುತ್ತಾರೆ, ಬಸವಣ್ಣನವರನ್ನೂ ಅವರು ಬಿಟ್ಟಿಲ್ಲ, ಯತ್ನಾಳ್ ಸಂಸ್ಕೃತಿಯನ್ನು ಚೆನ್ನಾಗಿ ಬಲ್ಲೆ, ಎಷ್ಟು ಸಂಸ್ಕಾರವಂತರು ಅಂತಲೂ ಬಲ್ಲೆ ಎಂದು ಹೇಳಿದರು.