ಮುಖ್ಯಮಂತ್ರಿ ಕಲ್ಲಂಗಡಿ ಹಣ್ಣು ಸವಿಯುವುದರಲ್ಲಿ ಮಗ್ನರಾಗಿದ್ದರೆ, ಮತ್ತೊಂದು ಬಿದಿರಿನ ಸೋಫಾದಲ್ಲಿ ಶಿವಕುಮಾರ್ ಜೊತೆ ಕೂತಿರುವ ಪಾಟೀಲ್ ಅಧಿಕಾರಿಯೊಬ್ಬರಿಗೆ ಏನೋ ಹೇಳುತ್ತಿದ್ದಾರೆ. ಅವರು ಮಾತಾಡುವ ಶೈಲಿ ಬಯ್ಯುವಂತೆ ಗೋಚರಿಸುವುದರಿಂದ ಅಧಿಕಾರಿಯೊಂದಿಗೆ ಮಾತಾಡುತ್ತಿದ್ದಾರೋ ಅಥವಾ ರೇಗುತ್ತಿದ್ದಾರೋ ಅಂತ ಗೊತ್ತಾಗುತ್ತಿಲ್ಲ ಮಾರಾಯ್ರೇ.