15 ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ಚೌಡಮ್ಮ ದೇವಿ ಜಾತ್ರೆಗೆ ಬಂದಿದ್ದನ್ನು ಹೇಳಿದ ಡಾ ಪ್ರಭಾ ದೇವಿಯ ಆಶೀರ್ವಾದ ಪಡೆದುಕೊಂಡಾಗಿದೆ ಈಗ ಜನರ ಆಶೀರ್ವಾದ ಬೇಕಾಗಿದೆ, ಸರಿಯಾಗಿ ಒಂದು ತಿಂಗಲ ನಂತರ ಲೋಕಸಭಾ ಚುನಾವಣೆಗೆ ನಡೆಯುವ ಮತದಾನದಲ್ಲಿ ಮತದಾರರು ತನ್ನ ಪರವಾಗಿ ತಮ್ಮ ಹಕ್ಕು ಚಲಾಯಿಸಬೇಕೆಂದು ವಿನಂತಿಸಿಕೊಂಡರು.