ಸಿದ್ದರಾಮಯ್ಯ ಹೇಳುತ್ತಿರೋದು ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ನಂತರದ ವಿಷಯ, ಒಂದು ಪಕ್ಷ ಆ ಫೋಟೋ ಹೊರಗೆ ಬೀಳದೆ ಹೋಗಿದ್ದರೆ ರಾಜಾತಿಥ್ಯದ ಪ್ರವರ ಮುಂದವರಿಯುತಿತ್ತು ಮತ್ತು ಕೆಲ ಆಯ್ದ ಕೈದಿಗಳು ಜೈಲಧಿಕಾರಿಗಳ ನೆರವಿನಿಂದ ಐಷಾರಾಮಿ ಬದುಕು ನಡೆಸುವುದು ಮುಂದುವರಿಯುತಿತ್ತು!