ವಿಧಾನ ಸಭೆಯ ಅಧಿವೇಶನದಲ್ಲಿ ಮೊನ್ನೆ ಸೋಮಶೇಖರ್ ನೂರ ಹತ್ತು ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಯೊಂದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರೂ ಅಗಿರುವ ಶಿವಕುಮಾರ್ ನೀಡಿದ ಉತ್ತರವನ್ನು ಬಲವಾಗಿ ಟೀಕಿಸಿದ್ದರು ಮತ್ತು ಯೋಜಯೆ ಬಗ್ಗೆ ಸಚಿವರಿಗೆ ಸರಿಯಾದ ಮಾಹಿತಿ ಇಲ್ಲವೆಂದು ಹೇಳಿದ್ದರು.