ಮುಡಾ ಹಗರಣದ ತನಿಖೆ ನಡೆಸಲು ಮುಖ್ಯಮಂತ್ರಿಯವರು ಒಂದು ಆಯೋಗವನ್ನು ರಚಿಸಿದ್ದಾರೆ. ಬಿಜೆಪಿ ನಾಯಕರಲ್ಲಿ ಸೈಟು ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳಿದ್ದರೆ ಹೋಗಿ ಅಯೋಗಕ್ಕೆ ನೀಡಲಿ, ಅವರನ್ನು ತಡೆದಿರೋದು ಯಾರು? ಎಂದು ಶಿವಕುಮಾರ್ ಹೇಳಿದರು.