ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿ ಕೊಂದಿರುವ ಉಗ್ರರ ಮನಸ್ಥಿತಿಯ ಬಗ್ಗೆ ಈಗಲೇ ಗೊತ್ತಾಗಲಾರದು, ಅದಕ್ಕೆ 3-4ದಿನಗಳು ಬೇಕಾಗಬಹುದು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ಸತ್ಯವನ್ನು ಬಯಲಿಗೆಳೆಯುತ್ತವೆ, ಜಮ್ಮು ಮತ್ತು ಕಾಶ್ಮೀರ ಕಳೆದ 70 ವರ್ಷಗಳಿಂದ ವಿವಾದಿತ ಪ್ರಾಂತ್ಯ ಮತ್ತು ಸೇನೆಯ ಹತೋಟಿಯಲ್ಲಿರುವ ಪ್ರದೇಶವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.