ತಮ್ಮ ವಿರುದ್ದ ಎಐಸಿಸಿ ಕರ್ನಾಟಕ ಉಸ್ತವಾರಿ ರಂದೀಪ್ ಸಿಂಗ್ ಸುರ್ಜೆವಾಲಾಗೆ ದೂರು ನೀಡುರುವ ಬಗ್ಗೆ ಕೇಳಿದಾಗ ಅವರು, ಕೇವಲ ಸುರ್ಜೆವಾಲಾಗೆ ಮಾತ್ರ ಅಲ್ಲ, ಎಲ್ಲರಿಗೂ ತಮ್ಮ ವಿರುದ್ಧ ದೂರು ಕೊಡಲಿ ಎಂದು ಹೇಳಿ ದೂರು ಕೊಡುವವರು ಮೊದಲು ತಾವೇನು ಅನ್ನೋದನ್ನ ಯೋಚನೆ ಮಾಡಬೇಕು ಅಂದರು.