DK Shivakumar: ದೇವನಹಳ್ಳಿಯಲ್ಲಿ ಡಿಕೆ ಶಿವಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ..

ಮುಖ್ಯಮಂತ್ರಿಯಾಗಲಿಲ್ಲವೆನ್ನುವ ಕಹಿ ಕ್ರಮೇಣ ಅವರಿಂದ ಮರೆಯಾಗುತ್ತಿದೆ ಅಂತೆನಿಸುತ್ತಿದೆ. ಕಳೆದ ಕೆಲ ದಿನ ದಿನಗಳಿಂದ ಅವರ ಮುಖದಲ್ಲಿ ನಗು ಕಾಣದಾಗಿತ್ತು