Basanagouda Patil Yatnal: ಬಾಲ ಬಿಚ್ಚಿದ್ರ ಎನ್​ಕೌಂಟರ್, ಉತ್ತರ ಪ್ರದೇಶ ಮಾದರಿ ಜಾರಿಗೆ ತರ್ತೇವೆ

ಯುಪಿ ಪೊಲೀಸರು ಎನ್ ಕೌಂಟರ್ ನಡೆಸಿ ರೌಡಿ, ಗೂಂಡಾಗಳ ಕತೆ ಮುಗಿಸುವ ಹಾಗೆ ಕರ್ನಾಟಕದಲ್ಲಿ ಯಾರಾದರೂ ಭಾರತದ ಬಗ್ಗೆ, ಹಿಂದೂಗಳ ಬಗ್ಗೆ ಹಿಂದುತ್ವದ ಬಗ್ಗೆ ಮಾತಾಡಿದರೆ ಎನ್ ಕೌಂಟರ್ ಮಾಡಿಸಲಾಗುವುದು ಎಂದು ಯತ್ನಾಳ್ ಹೇಳಿದರು.