ಗೃಹ ಸಚಿವ ಜಿ ಪರಮೇಶ್ವರ್

ಸಚಿವ ಮುನಿಯಪ್ಪ ಮಾತಾಡಿದ್ದು ಸರಿಯೋ ತಪ್ಪೋ ಅನ್ನೋದು ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವ ವಿಚಾರ ಅಥವಾ ಕೆಪಿಸಿಸಿ ಅಧ್ಯಕ್ಷರು ಇಲ್ಲವೇ ಮುಖ್ಯಮಂತ್ರಿಯವರು ಅದರ ಕಡೆ ಗಮನ ಹರಿಸಬೇಕು, ತಮ್ಮ ಪಕ್ಷದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ ಎಂದು ಪರಮೇಶ್ವರ್ ಹೇಳಿದರು.