Karnataka Assembly Session: ಮುಖ್ಯಮಂತ್ರಿಯವರಲ್ಲದೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಹ ಸರ್ಕಾರದ ಪರವಾಗಿ ಮಾತಾಡುತ್ತಾರೆ. ಆದರೆ, ವಿರೋಧ ಪಕ್ಷದ ನಾಯಕರು ಅವರ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ಪ್ರದರ್ಶಿಸುವುದಿಲ್ಲ. ಸಭಾತ್ಯಾಗ ಮಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ತಡೆಯುವ ಪ್ರಯತ್ನವನ್ನು ಸ್ಪೀಕರ್ ಯುಟಿ ಖಾದರ್ ಮಾಡುತ್ತಾರೆ. ಅದರೆ ಅವರ ಪ್ರಯತ್ನವೂ ವ್ಯರ್ಥವಾಗುತ್ತದೆ.