ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ

ತಮ್ಮ ಕುಟುಂಬದ ಗುಣಗಾನ ಮಾಡಲು ಈ ಸುದ್ದಿಗೋಷ್ಠಿಯನ್ನು ಕುಮಾರಸ್ವಾಮಿ ನಡೆಸಿದರೇ ಅಂತ ಗುಮಾನಿ ಹುಟ್ಟಿದರೆ ಆಶ್ಚರ್ಯವಿಲ್ಲ. ಒಂದು ಹಂತದಲ್ಲಿ ಅವರು ಪಂಚಾಯಿತಿ ಸದಸ್ಯನಾಗಲೂ ಲಾಯಕ್ಕಿಲ್ಲದ ಜನರನ್ನು ಜಿಲ್ಲೆಯಿಂದ ಆರಿಸಲಾಗಿತ್ತು ಅಂತ ಅವರು ಹೇಳುತ್ತಾರೆ. ಯಾರನ್ನು ಕುರಿತು ಅವರು ಹಾಗೆ ಹೇಳಿದ್ದು ಜನಕ್ಕೆ ಅರ್ಥವಾಗುವುದು ಕಷ್ಟವೇನೂ ಅಲ್ಲ.