ಯಾವ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ, ನೀವು ಕೇಳಿದ ಮನೆಗಳೆಷ್ಟು ಅಂತ ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಪಾಟೀಲ್ ತಮ್ಮ ಕಾರಿನತ್ತ ನಡೆಯುತ್ತಾ ಮಾತಾಡುತ್ತಾರೆ, ಆದರೆ ಯಾವುದನ್ನೂ ಸ್ಪಷ್ಟವಾಗಿ ಹೇಳಲ್ಲ. ಕಾರಿನಲ್ಲಿ ಕುಳಿತ ಬಳಿಕ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬರಹೇಳಿದ್ದಾರೆ, ಹೋಗಿ ಮಾತಾಡುತ್ತೇನೆ ಎಂದು ಅವರು ಹೇಳುತ್ತಾರೆ.