ಭೂಮಿ ಭಯೋತ್ಪಾದಕರು ಅಂತ ಮೊದಲು ಯಾವತ್ತೂ ಕೇಳಿರಲಿಲ್ಲ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಲ್ಯಾಂಡ್ ಜಿಹಾದ್, ಲ್ಯಾಂಡ್ ಟೆರರಿಸಂ ಶುರುಮಾಡಿದ್ದಾರೆ, ಹೊಸದಾಗಿ ಖರೀದಿಸಿದ ಜಮೀನುಗಳಿಗೂ ವಕ್ಫ್ ಬೋರ್ಡ್ ನಿಂದ ನೋಟೀಸ್ ಜಾರಿಯಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.