ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕೋಸ್ಕರ ಕಾಂಗ್ರೆಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವ ನಾಟಕ ಮಾಡಿದ್ದಾರೆ, ಅನುದಾದ ಬಿಡುಗಡೆಗೆ ಅವರು ಪತ್ರವನ್ನಷ್ಟೇ ಬರೆದಿರೋದು, ಬಿಡುಗಡೆ ಭಾಗ್ಯ ಇನ್ನೂ ಯಾವಾಗಲೋ? ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದಿರುವ ಮೂಲಕ ಮುಖ್ಯಮಂತ್ರಿ ದೊಡ್ಡ ಉಪಕಾರ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.