ಮಧು ಬಂಗಾರಪ್ಪ ಶಿಕ್ಷಣ ಸಚಿವ

ಸ್ವಾಮಿ ಶಿಕ್ಷಣ ಸಚಿವರೇ, ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಮಕ್ಕಳು, ಱಂಕ್ ಗಿಟ್ಟಿಸಲ್ಲ, ಹೆಚ್ಚೆಂದರೆ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾರೆ, ಅಷ್ಟೇ! ಶಿಕ್ಷಕರ ನೇಮಕಾತಿ ವಿಷಯದಲ್ಲಿ ಮಾತಾಡುವ ಮಧು ಬಂಗಾರಪ್ಪ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಟೀಕಿಸುತ್ತಾರೆ.