ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್

ರಾಮನಗರ ತಾಲೂಕು ರಾಮನಗರ ಹೆಸರಲ್ಲೇ ಉಳಿದಿಕೊಂಡಿದೆ, ರಾಮನಗರ ಎಲ್ಲೂ ಹೋಗಿಲ್ಲ, ಶಿವಕುಮಮಾರ್ ಅವರು ಬೆಂಗಳೂರುನವರು ಬೆಂಗಳೂರುನವರಾಗೇ ಉಳಿಯಬೇಕು ಅಂತ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಹೆಸರಿಟ್ಟಿದ್ದಾರೆ, ಅವರ ನಿರ್ಧಾರಕ್ಕೆ ಸ್ವಾಗತವಿದೆ, ಅದರಿಂದ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ ಅಂದರೆ ಬಹಳ ಸಂತೋಷ ಎಂದು ಯೋಗೇಶ್ವರ್ ಹೇಳಿದರು.