ಪ್ರಲ್ಹಾರ್ ಜೋಶಿಯವರಿಗೆ ಟಿಕೆಟ್ ನೀಡುವ ಕುರಿತು ಸ್ಥಳಿಯ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಕೊನೆ ರಾಜ್ಯ ಬಿಜೆಪಿ ನಾಯಕರು ಜೋಶಿಯವರ ಪರ ಬ್ಯಾಟ್ ಮಾಡಿದ ಕಾರಣ ಅವರಿಗೆ ಟಿಕೆಟ್ ಸಿಕ್ಕಿತು. ತಾನು ಈ ಮೊದಲು ನಾಮಪತ್ರ ಪತ್ರಸಲ್ಲಿಸುವಾಗ ನೆರೆಯುತ್ತಿದ್ದ ಜನಕ್ಕಿಂತ ಬಹುಪಾಲು ಹೆಚ್ಚು ಜನ ಜಿಲ್ಲಾಧಿಕಾರಿ ಕಚೇರಿಗೆ ಬರಲಿದ್ದಾರೆ ಎಂದು ಜೋಶಿ ಹೇಳಿದರು.