ಕೇವಲ ಪ್ರದೀಪ್ ಈಶ್ವರ್ ಮಾತ್ರ ಅಂತಲ್ಲ, ಎಲ್ಲ ಪಕ್ಷಗಳ ಹಲವಾರು ನಾಯಕರು ಮಾಧ್ಯಮಗಳೊಂದಿಗೆ ಮಾತಾಡುವಾಗ ಸೌಜನ್ಯತೆ ಮತ್ತು ಭಾಷೆಯ ಮರ್ಯಾದೆಯನ್ನು ಗಾಳಿಗೆ ತೂರುತ್ತಿದ್ದಾರೆ.