ಮತದಾನ ಮುಗಿದ ಬಳಿಕ ಮಾತಾಡಿದ್ದ ಯೋಗೇಶ್ವರ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ತೀವ್ರ ಸ್ವರೂಪದ ಹೋರಾಟವಿದೆ ಅಂತ ಹೇಳಿದ್ದರು, ನೆಗೆಟಿವ್ ಅಗಿ ಮಾತಾಡಿರಲಿಲ್ಲ, ಈಗ ಅವರು ಗೆದ್ದಿರುವುದರಿಂದ ಮತ್ತು ಅಧಿಕಾರದಲ್ಲಿ ಕಾಂಗ್ರೆಸ್ ಪಕ್ಷ ಇರೋದ್ರಿಂದ ಚನ್ನಪಟ್ಟಣದ ಸಮಗ್ರ ಅಭುವೃದ್ಧಿ ಕಡೆ ಗಮನ ಹರಿಸಲಿದ್ದಾರೆ ಎಂದು ಶೀಲಾ ಯೋಗೇಶ್ವರ್ ಹೇಳಿದರು.