Assembly Session: ಸಿಎಂ ಸಿದ್ದರಾಮಯ್ಯ ಭಂಡತನವನ್ನ ಪ್ರದರ್ಶಿಸ್ತಿದ್ದಾರೆ

ಸಿದ್ದರಾಮಯ್ಯನವರಿಗೆ ಅಷ್ಟೆಲ್ಲ ವಿಶ್ವಾಸವಿರೋದಾದರೆ, ತಮ್ಮ ಆಡಳಿತಾವಧಿಯನ್ನೂ ತನಿಖೆಗೆ ಒಪ್ಪಿಸಲಿ ಎಂದು ಬೊಮ್ಮಾಯಿ ಹೇಳಿದರು.