ಸಿದ್ದರಾಮಯ್ಯನವರಿಗೆ ಅಷ್ಟೆಲ್ಲ ವಿಶ್ವಾಸವಿರೋದಾದರೆ, ತಮ್ಮ ಆಡಳಿತಾವಧಿಯನ್ನೂ ತನಿಖೆಗೆ ಒಪ್ಪಿಸಲಿ ಎಂದು ಬೊಮ್ಮಾಯಿ ಹೇಳಿದರು.