ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ಅಗಲೇಬೇಕಿದೆ, ಯಾಕೆಂದರೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ನೀಡಿರುವ ವರದಿಯ ಪ್ರಕಾರ ಭಾರತದಲ್ಲಿ ಹಲವಾರು ಕಾರಣಗಳಿಂದಾಗಿ 13 ಕೋಟಿಗೂ ಹೆಚ್ಚು ಜನ ಕಡುಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ, ತನಗೆ ಲಭ್ಯವಾಗುತ್ತಿರುವ ದೂರುಗಳ ಪ್ರಕಾರ ಕರ್ನಾಟಕದಲ್ಲಿ ಸ್ಥಿತಿವಂತರು ಬಿಪಿಎಲ್ ಶ್ರೇಣಿಯಲ್ಲೇ ಉಳಿದು ಕಡುಬಡುವರು ಹೊರಬೀಳುತ್ತಿದ್ದಾರೆ, ಹಾಗಾಗಬಾರದು ಎಂದು ಜೋಶಿ ಹೇಳಿದರು.