ಶಾಮನೂರು ಶಿವಶಂಕರಪ್ಪ, ಶಾಸಕ

ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗ್ತೀರಾ ಅಂತ ಕೇಳಿದರೆ, ಯಾವಾಗಲೂ ಭೇಟಿಯಾಗುವ ಹಾಗೆ ಭೇಟಿಯಾಗ್ತೀನಿ ಅದರಲ್ಲೇನು ವಿಶೇಷ ಎನ್ನುತ್ತಾರೆ. ಅವರ ಮಗ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ರದ್ದಾಗಿರುವ ಬಗ್ಗೆ ಕೇಳಿದರೆ ಹೋಗಿ ಅವ್ರನ್ನೇ ಕೇಳು ನನ್ನೇನು ಕೇಳ್ತಿಯಾ ಅನ್ನುತ್ತಾರೆ!