ಸಂಸದ ಗೋವಿಂದ ಕಾರಜೋಳ

ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರಿಗೆ ದಲಿತರ ಏಳಿಗೆ ಬೇಕಿಲ್ಲ; ಬಡವರನ್ನು, ದಲಿತರನ್ನು ಮೋಸ ಮಾಡೋದು ಬಹಳ ಸುಲಭ, ಇಷ್ಟು ವರ್ಷಗಳ ಕಾಲ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅದನ್ನೇ ಮಾಡಿಕೊಂಡು ಬಂದಿದ್ದಾರೆ, ದಲಿತರು ಕೊಳೆಗೇರಿಯಲ್ಲೇ ಇರಬೇಕೆಂದು ಸಚಿವ ಬಯಸುತ್ತಾರೆ ಎಂದು ಕಾರಜೋಳ ಹೇಳಿದರು.