ಯಾದಗಿರಿಯಿಂದ ಬಂದಿರುವ ಯುವಕ ರೂ. 3,000 ಮುಖಬೆಲೆಯ ಟಿಕೆಟ್ ಗೆ ರೂ. 8,000 ಕೊಡಲು ತಯಾರಿದ್ದಾನೆ! ಆದರೆ, ಕಾಳಸಂತೆಕೋರರನ್ನು ತಡೆಯುವುದು ಸಾಧ್ಯವಿಲ್ಲವೇ? ಪೊಲೀಸರಿಗೆ ಗೊತ್ತಿದ್ದೂ ಸುಮ್ಮನಿದ್ದಾರೆಯೇ? ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಿಗೆ ಹೊರಗೇನು ನಡಯುತ್ತಿದೆ ಅಂತ ಗೊತ್ತಿಲ್ಲವೇ? ವೇಕ್ ಅಪ್ ಮೆನ್, ದಿಸ್ ಈಸ್ ಕ್ರಿಕೆಟ್, ನಾಟ್ ಗ್ಯಾಂಬ್ಲಿಂಗ್!