ಮುನಿರತ್ನ ಬಗ್ಗೆ ಈ ಪಾಟಿ ಅಸಮಾಧಾನ ಯಾಕೆ ಸರ್ ಪತ್ರಕರ್ತರು ಕೇಳಿದಾಗ ರಾಜ್ಯ ಕಾಂಗ್ರೆಸ್ ನಾಯಕರಿಗೆ ಯಾವ ಅಸಮಾಧಾನವೂ ಇಲ್ಲ ಅದಿರೋದು ಮುನಿರತ್ನ ಮತ್ತು ಬಿಜೆಪಿಯವರಿಗೆ, ಹಾಗಾಗೇ ಪದೇಪದೆ ಮಾಧ್ಯಮದವರನ್ನು ಕರೆದು ತಮ್ಮ ಅಸಮಾಧಾನ ಹೇಳಿಕೊಳ್ಳುತ್ತಾರೆ ಅಂತ ಹೇಳಿದರು.