ಹೆಚ್ ಆರ್ ಗವಿಯಪ್ಪ. ಶಾಸಕ

ಗ್ಯಾರಂಟಿ ಯೋಜನೆಗಳನ್ನು ಪ್ರಶ್ನಿಸುವ ಶಾಸಕರಿಗೆ ನೋಟೀಸ್ ನೀಡಲಾವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ಕಾಗಿ ಹೇಳಿರುವುದಕ್ಕೆ ಗವಿಯಪ್ಪ ತಮ್ಮ ಹೇಳಿಕೆಯ ಬಗ್ಗೆ ಯು-ಟರ್ನ್ ತೆಗೆದುಕೊಂಡಿದ್ದಾರೆಯೇ ಎಂಬ ಅನುಮಾನ ಕನ್ನಡಿಗರನ್ನು ಕಾಡದಿರದು. ಬಿಡುಗಡೆ ಮಾಡಿರುವ ಅನುದಾನವನ್ನೂ ವಾಪಸ್ಸು ಪಡೆದಾರು ಅಂತ ಶಾಸಕ ಆತಂಕಕ್ಕೆ ಒಳಗಾಗಿರುವ ಸಾಧ್ಯತೆಯೂ ಇದೆ.