ಕೆಎನ್ ರಾಜಣ್ಣ, ಸಚಿವ

ಜಿಲ್ಲಾಧಿಕಾರಿ ದುಷ್ಕೃತ್ಯ ಆಗಿರುವ ಸಾಧ್ಯತೆ ಇದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ, ಹೌದು ಅಥವಾ ಇಲ್ಲ ಅಂತ ಸದ್ಯಕ್ಕೆ ಹೇಳಲಾಗದು ಅಂತ ಹೇಳಿ ತೆಲಂಗಾಣ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದಾರೆ ಎಂದರು.