ವೀಣಾ ಕಾಶಪ್ಪನವರ್

ತಮಗಾದ ಗಾಯಗಳು ಗಂಭೀರ ಸ್ವರೂಪದಲ್ಲದ ಕಾರಣ ಯಾರೂ ಚಿಂತಿಸಬೇಕಿಲ್ಲ ಮತ್ತು ಡಿಸ್ಚಾರ್ಜ್ ಆಗುತ್ತಿರುವುದರಿಂದ ಯಾರೂ ಅಸ್ಪತ್ರೆಗೆ ಬರಬಾರದೆಂದು ವಿನಂತಿಸಿಕೊಂಡಿದ್ದಾರೆ. ಅಕಾಡೆಮಿಯೊಂದರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 23 ರಂದು ಬಾಗಲಕೋಟೆಗೆ ಆಗಮಿಸುತ್ತಿರುವುದರಿಂದ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಬೇಕೆಂದು ವೀಣಾ ವಿನಂತಿಸಿಕೊಂಡಿದ್ದಾರೆ.