ಅನುಸೂಯ ಮಂಜುನಾಥ್

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಕೈಹಿಡಿಯತ್ತಾರೆ ಅನ್ನೋದನ್ನು ಮನವರಿಕೆ ಮಾಡಿಕೊಂಡೇ ಅಮಿತ್ ಶಾ ತಮ್ಮ ಪತಿಗೆ ಟಿಕೆಟ್ ನೀಡಿದ್ದಾರೆ, ಈ ಬಾರಿ ಕ್ಷೇತ್ರದಲ್ಲಿ ಭಿನ್ನವಾದ ವಾತಾವರಣವಿದೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಹೋರಾಡುತ್ತಿವೆ ಎಂದು ಅನುಸೂಯ ಮಂಜುನಾಥ್ ಹೇಳಿದರು.