ದೆಹಲಿ ವಿಧಾನಸಭಾ ಚುನಾವಣೆ ನಂತರ ಬಿಜೆಪಿ ಮತ್ತಷ್ಟು ಶಕ್ತಿಶಾಲಿ ಪಕ್ಷವಾಗಲಿರೋದು ಸ್ಪಷ್ಟವಾಗುತ್ತದೆ. ಮತ್ತ್ತೊಂದು ಗಮನಾರ್ಹ ಸಂಗತಿಯೆಂದರೆ ಇಂಡಿ ಒಕ್ಕೂಟದಲ್ಲಿ ನಾಯಕತ್ವದ ಸಮಸ್ಯೆ ತಲೆದೋರಲಿದೆ. ಹಾಗೆ ನೋಡಿದರೆ ಒಕ್ಕೂಟಕ್ಕೆ ಮೊದಲಿನಿಂದಲೂ ಲೀಡರ್ಶಿಪ್ ಕ್ರೈಸಿಸ್ ಇದೆ, ಇನ್ನು ಮೇಲೆ ಅದು ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.