ಹದಿನಾರು ವರ್ಷಗಳ ಸೆರೆವಾಸ ಬದುಕಿನ ಅನುಭವ ಕಲಿಸಿದೆ ಎಂದು ಹೇಳುವ ಆನಂದ್ ಯಾರೊಬ್ಬರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದೆಂದು ಹೇಳುತ್ತಾರೆ. ನಿಮ್ಮ ಮೇಲೆ ಹಲ್ಲೆ ನಡೆದರೂ ಸುಮ್ಮನಿದ್ದು ಕಾನೂನಿನ ನೆರವು ತೆಗೆದುಕೊಂಡು ಹೋರಾಟ ನಡೆಸಬೇಕೇ ಹೊರತು ವಾಪಸ್ಸು ಹಲ್ಲೆ ನಡೆಸಿ ಜೈಲು ಸೇರಬಾರದು, ಜೈಲು ಸಹವಾಸ ಬಹಳ ಕೆಟ್ಟದು ಎಂದು ಅವರು ಹೇಳುತ್ತಾರೆ