ಪಾಕಿಸ್ತಾನ ತನ್ನ ಬಹಳಷ್ಟು ಅವಶ್ಯಕತೆಗಳಿಗೆ ಭಾರತದ ಮೇಲೆ ಅವಲಂಬಿತವಾಗಿದ್ದರೂ ಕೀಳುಮಟ್ಟದ ಕೃತ್ಯಗಳನ್ನು ನಿಲ್ಲಿಸಿಲ್ಲ, ಅದು ಪದೇಪದೆ ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನುಗ್ಗಿ ಹೊಡೀತೀವಿ ಅಂತ ಹೇಳಿರುವಂತೆಯೇ ಎಲ್ಲ 140 ಕೋಟಿ ಭಾರತೀಯರ ಆಸೆ ಅದೇ ಆಗಿದೆ, ಪಾಕಿಸ್ತಾನಕ್ಕೆ ನುಗ್ಗಿ ವೈರಿಗಳನ್ನು ಸದೆಬಡಿಯಬೇಕು ಎಂದು ಅರುಣ್ ಹೇಳಿದರು.