ಪ್ರತಾಪ್ ಸಿಂಹ ಫ್ಲೆಕ್ಸ್

ಕಿಡಿಗೇಡಿಗಳಿಬ್ಬರು ಕಲರ್ ಸ್ಮೋಕ್ ಕ್ಯಾಂಡಲ್ ಗಳ ಜೊತೆ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ ದೇಶದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದ್ದರೂ, ಸಂಸದ ಪ್ರತಾಪ್ ಸಿಂಹ ಒಂದು ಹೇಳಿಕೆಯನ್ನೂ ನೀಡದಿರುವುದು ಕನ್ನಡಿಗರಲ್ಲಿ ಆಶ್ಚರ್ಯ ಹುಟ್ಟಿಸಿದೆ. ಕನಿಷ್ಟ ಒಂದು ಟ್ವೀಟನ್ನಾದರೂ ಮಾಡಿ ತಮ್ಮ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡಬೇಕು.