ಸಚಿವೆ ಲಕ್ಷ್ಮಿ ಹೆಬ್ಬಾಳ್ಜರ್

ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ಕೂಗು ಕೇಳಿಬರುತ್ತಿದೆ, ಕೆಲ ಮಂತ್ರಿಗಳು ಜವಾಬ್ದಾರಿ ಹೊತ್ತುಕೊಳ್ಳುವುದಕ್ಕೆ ತಯಾರಾಗಿದ್ದಾರಲ್ಲ ಅಂತ ಕೇಳಿದಾಗ ಸಚಿವೆ ಹೆಬ್ಬಾಳ್ಕರ್, ತನಗೆ ಸತ್ಯವಾಗಿಯೂ ಅದರ ಬಗ್ಗೆ ಏನೂ ಗೊತ್ತಿಲ್ಲ, ಇಲಾಖೆಯ ಕೆಲಸಗಳನ್ನು ನೋಡಿಕೊಳ್ಳಲು ಸಮಯ ಸಾಕಾಗುತ್ತಿಲ್ಲ, ಗೃಹಲಕ್ಷ್ಮಿಯೋಜನೆ ಹಣ ತಲುಪಲು ತಡವಾದರೆ ದಿನಕ್ಕೆ 500 ಕರೆಗಳು ಬರುತ್ತವೆ, ಉತ್ತರಿಸುವಷ್ಟರಲ್ಲಿ ದಿನವೇ ಕಳೆದು ಹೋಗುತ್ತದೆ ಎಂದರು.