ಯುಟಿ ಖಾದರ್, ವಿಧಾನ ಸಭಾಧ್ಯಕ್ಷ

ಗಣ್ಯರೊಬ್ಬರು ಅನಾರೋಗ್ಯದಿಂದ ಬಳಲಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುವಾಗ ಅವರಿಗೆ ವಿಶ್ರಾಂತಿ ಬೇಕು ಅಂತ ವೈದ್ಯರು ಹೇಳುತ್ತ್ತಾರೆ. ಆದರೆ ರೋಗಿ ಗಣ್ಯವ್ಯಕ್ತಿಯಾಗಿರುವುದರಿಂದ ಬೇರೆ ಗಣ್ಯರು ಭೇಟಿಯಾಗಲು, ಬೇಗ ಚೇತರಿಸಿಕೊಳ್ಳುವಂತೆ ಹಾರೈಸಲಿ ಬರುತ್ತಲೇ ಇರುತ್ತಾರೆ. ಅದು ಪದ್ಧತಿ ಮಾರಾಯ್ರೇ, ಯಾರೇನೂ ಮಾಡಲಾಗದು.