ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಪಣ ತೊಟ್ಟವರಂತೆ ಮಾತಾಡುವ ಯತ್ನಾಳ್ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಒಮ್ಮೆಯೂ ಆ ಭಾಗದ ಸಮಸ್ಯೆಗಳನ್ನೂ ಚರ್ಚಿಸಿಲ್ಲ ಎಂದು ಹೇಳುವ ನಡಹಳ್ಳಿ ತಾನು ಶಾಸಕನಾಗಿದ್ದಾಗ ಸಮಸ್ಯೆಗಳ ಪುಸ್ತಕ ಮಾಡಿ ಹಂಚಿದ್ದನ್ನು, ಅಧಿವೇಶನ ನಡೆಯುವಾಗ ಪದೇಪದೆ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದನ್ನು ಮತ್ತು ಎಲ್ಲದರ ದಾಖಲೆ ತನ್ನಲ್ಲಿ ಇರೋದನ್ನು ಹೇಳುತ್ತಾರೆ.