ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮುಗ್ಗುರಿಸುವುದು ಗ್ಯಾರಂಟಿ ಎಂದು ಜ್ಯೋತಿ ಹೇಳುತ್ತಾಳೆ.