ಗೃಹ ಸಚಿವ ಜಿ ಪರಮೇಶ್ವರ್

ನಿನ್ನೆ ಸಿದ್ಧಗಂಗಾ ಮಠದಲ್ಲಿ ನಡೆದ ಶ್ರೀ ಶಿವಕುಮಾರ್ ಸ್ವಾಮಿಗಳ 118ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಕೇಳಿದಾಗ, ಬೇರೆ ಯಾವುದೋ ಕೆಲಸದ ನಿಮಿತ್ತ ಹೋಗಲಾಗಿಲ್ಲ, ಆದರೆ ತನ್ನ ತಂದೆಯವರ ಕಾಲದಿಂದಲೂ ಮಠದ ಜೊತೆ ಅವಿನಾಭಾವ ಸಂಬಂಧವಿದೆ, ತಾನು ಯಾವಾಗ ಬೇಕಾದರೂ ಮಠಕ್ಕೆ ಹೋಗಿ ಶ್ರೀಗಳಿಗೆ ಗೌರವ ಸಲ್ಲಿಸಿ ಬರಬಹುದು ಎಂದು ಪರಮೇಶ್ವರ್ ಹೇಳಿದರು.